ಪ್ರಚಲಿತ ಸುದ್ಧಿ
8,000 ಪೊಲೀಸ್ ಸಿಬ್ಬಂದಿ ನೇಮಕಪೋಲೀಸರು ಸೇವಾ ಧರ್ಮ ಪಾಲಿಸಬೇಕು:ಡಾ.ಜಿ.ಪರಮೇಶ್ವರ
ಕಲಬುರಗಿ,ಏ.28: ಪರಿಶಿಷ್ಟ ಜಾತಿಯಲ್ಲಿನ ಒಳ ಮೀಸಲಾತಿ ಹಂಚಿಕೆ ಪ್ರಮಾಣ ಸಮಸ್ಯೆ ನಿವಾರಣೆಯಾಗಿದ್ದು, ಮೀಸಲಾತಿ ಹಂಚಿಕೆ ಕಾರಣದಿಂದ ನೇಮಕಾತಿಗೆ ತಡೆ ಹಿಡಿಯಲಾಗಿದ್ದ 8,000 ಪೊಲೀಸ್ ಅಧಿಕಾರಿ-ಸಿಬ್ಬಂದಿಗಳ ನೇಮಕಾತಿಗೆ ಶೀಘ್ರವೇ ಚಾಲನೆ ನೀಡಲಾಗುವುದು ಎಂದು ರಾಜ್ಯದ...
ಹತ್ತಿಕುಣಿ ಯೋಜನೆ ಕ್ರೆಡಿಟ್ ವಿವಾದ: ಶಾಸಕ ಕಂದಕೂರ ವಿರುದ್ಧ ಬೋರಬಂಡ ಟಾಂಗ್
ಯಾದಗಿರಿ:ಏ.೨೯: ಗುರಮಠಕಲ್ ಕ್ಷೇತ್ರದ ಹತ್ತಿಕುಣಿ ಜಲಾಶಯ ನಾಲಾ ಅಧುನೀಕರಣ ಕಾಮಗಾರಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಂಯುಕ್ತ ಸಹಯೋಗದಲ್ಲಿ ನಡೆಯುತ್ತಿದ್ದು, ಸ್ಥಳೀಯ ಶಾಸಕ ಶರಣಗೌಡ ಕಂದಕೂರ ಅವರದ್ದು ಇದರಲ್ಲಿ ಯಾವುದೇ ಪಾತ್ರವಿಲ್ಲ ಎಂದು...



































































